ಇಂದು ಶಾಲೆಗೆ ಬಿ ಇ ಒ ಕಛೇರಿ ಯಿಂದ ಜ್ಞಾನ ಜ್ಯೋತಿ ಕಾರ್ಯಕ್ರಮದಡಿ ಶ್ರೀ ಶ್ರೀಶೈಲ ಸೋಮನಕಟ್ಟಿ ಸಮನ್ವಯ ಅಧಿಕಾರಿಗಳು ಬಿ ಆರ್ ಸಿ ಅವರು ಬೇಟಿ ನೀಡಿ ಗಣಿತ ತರಗತಿಯ ವೀಕ್ಷಣೆ ಮಾಡಿ ಮಕ್ಕಳೊಂದಿಗೆ ಚರ್ಚಿಸಿದರು.
ಮಕ್ಕಳು ಗಣಿತದ ಸೂತ್ರಗಳು, ಪ್ರಮೇಯವನ್ನು ಬಿಡಿಸಿ ವಿವರಿಸಿದ್ದನ್ನು ಕಂಡು ಪ್ರಶಂಸಿಸಿ ಹೀಗೆ ನಿರಂತರವಾಗಿ ಶಾಲಾ ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ತಿಳಿಸಿದರು. ಶಾಲೆಯ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಸಲಹೆ ಸೂಚನೆಗಳನ್ನು ನೀಡಿದರು.
Nice effort by students and teachers
ReplyDelete