Friday, August 28, 2020

ಕೋರೋಣ ವಾರಿಯರ್ಸ್ ಹಾಗೂ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ

ನವ ಕರ್ನಾಟಕ ಸೈನ್ಯ ರಾಜ್ಯ ಘಟಕ ಬೆಂಗಳೂರು ಜಿಲ್ಲಾ ಘಟಕ ಕೊಪ್ಪಳ ತಾಲೂಕ ಘಟಕ ಕುಷ್ಟಗಿ ಹನುಮಸಾಗರ ಹನಮನಾಳ ಕುಷ್ಟಗಿ ತಾವರಗೇರಾ ಎಲ್ಲಾ ಹೋಬಳಿ ಘಟಕ ಹಾಗೂ ತಾಲೂಕಿನ ಎಲ್ಲಾ ಗ್ರಾಮ ಘಟಕ ಅಧ್ಯಕ್ಷರು ಹಾಗೂ ಸರ್ವ ಪದಾಧಿಕಾರಿಗಳು ಹಾಗೂ ಹಾಗೂ ಸದಸ್ಯರ ಗ್ರಾಮ ಘಟಕದ ವತಿಯಿಂದ ಕೋರೋಣ ವಾರಿಯರ್ಸ್ ಹಾಗೂ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ನೆರವೇರಿಸಿದರು. 

ದಿನಾಂಕ:೨೮/೦೮/೨೦೨೦ ಸ್ಥಳ:ಜಹಗೀರಗುಡದೂರ

ಕಾರ್ಯಕ್ರಮದಲ್ಲಿ  ಕುಷ್ಟಗಿ ತಾಲೂಕಿನ ನವಕರ್ನಾಟಕ ಸೈನ್ಯ ಅಧ್ಯಕ್ಷರಾದ 
ಶ್ರೀ ಶರಣಪ್ಪ ಮಾಲಗಿತ್ತಿ 
ತಾಲೂಕು ಅಧ್ಯಕ್ಷರು 
ಹಾಗೂ 
ಪ್ರಭುದೇವ ಸಿರಗುಂಪಿ 
ಗ್ರಾಮ ಘಟಕ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು  ಜಹಾಗಿರಗುಡದೂರು ಅವರು ಭಾಗವಹಿಸಿದ್ದರು. 





 

Wednesday, August 12, 2020

ರಂಗಭೂಮಿ ಮತ್ತು ಶಿಕ್ಷಣ - ಪ್ರವೇಶಿಕೆ - ಭಾಗ ೧ : ಹೆಚ್ ಎಸ್ ಉಮೇಶ್ | Theatre and...

ಜಹಗೀರಗುಡದೂರನ ಸರಕಾರಿ ಪ್ರೌಢಶಾಲೆಯ ಪ್ರತಿಭಾ ಕಿರಣಗಳು


ಪ್ರಸಕ್ತ ೨೦೧೯-೨೦ ನೇ ಸಾಲಿನ ಎಸ್ ಎಸ್ ಎಲ್ ಸಿ ಪಬ್ಲಿಕ್  ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. 




೧. ಗೌರಮ್ಮ ಮಾಲೀಪಾಟೀಲ್   -  593          94.88 %
೨. ಅರುಣಕುಮಾರ ಡೊಳ್ಳಿನ    -  585           93.60 %
೩. ಶ್ರೀಕಾಂತ ಮಂಕಣಿ               -  578           92.48 %
೪. ಸುಪ್ರೀಯಾ ತಳವಾರ           -  575           91.52 %
೫. ಸಂಗಪ್ಪ ಪರಸಾಪೂರ           -  565           90.40  %

ಸರಕಾರಿ ಪ್ರೌಢಶಾಲೆ ಜಹಗೀರ ಗುಡದೂರ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ಸಿಬ್ಬಂದಿ ಮತ್ತು ಎಸ್.ಡಿ ಎಂ. ಸಿ ಯ ಉಪಾಧ್ಯಾಕ್ಷರು ಹಾಗೂ ಸರ್ವ ಸದಸ್ಯರು ಮತ್ತು ಗ್ರಾಮದ ನಾಗರಿಕರು ಅಭಿನಂದಿಸಿದ್ದಾರೆ. 

Monday, August 3, 2020

Assignment -3


ಅಸೈನ್ಮೆಂಟ್ - 10


ಅಸೈನ್ಮೆಂಟ್ - 9


ಅಸೈನ್ಮೆಂಟ್ - 8


ಅಸೈನ್ಮೆಂಟ್ - 7


ASSIGNMENT-10 ( ARTICAL)


Electracity

Electracity

Path of refracted light through glass prizam

Refracted lights through glass prizam

Oxidation and reduction

Oxidation and reduction

Human eye

Human eye

Water electrolysis

Water electrolysis

Chemicals and reactions

Chemicals and reaction

ಅಸೈನ್ಮೆಂಟ್ - 6


ಅಸೈನ್ಮೆಂಟ್ - 5


ಅಸೈನ್ಮೆಂಟ್ - 4


ದೈ.ಶಿ ಅಸೈನ್ಮೆಂಟ್ - 3


ಅಸೈನ್ಮೆಂಟ್ -- 2


ಅಸೈನ್ಮೆಂಟ್ -1


Assignment -8


Assignment -7


Assignment -6


Assignment -5


Assignment -4


Assignment -2


Assignment -1