ಕೋನಾಪುರ - ಪರಮನಟ್ಟಿ ಗ್ರಾಮದಲ್ಲಿ ಇಂದು ಮಕ್ಕಳಿಗೆ ವಠಾರ ಶಾಲೆಯನ್ನು ಶ್ರೀಯುತ ಬಸಪ್ಪ ಹಿರೇಮನಿಯವರು ಕನ್ನಡ ವ್ಯಾಕರಣವನ್ನು
ಜಹಗೀರ ಗುಡದೂರ ನ ಮಕ್ಕಳಿಗೆ ತರಗತಿಗಳನ್ನು ತೆಗೆದುಕೊಂಡಿದ್ದರು. ಮಕ್ಕಳು ಆಸಕ್ತಿಯಿಂದ ಭಾಗವಹಿಸಿ ಸಾಮಾಜಿಕ ಅಂತರದ ಜೊತೆಗೆ ಮಾಸ್ಕ್ ಧಾರಣೆ ಮಾಡಿಕೊಂಡು ತರಗತಿಯಲ್ಲಿ ತೊಡಗಿಕೊಂಡರು.
No comments:
Post a Comment